ರಾಜ್ಯ ಸುದ್ದಿ

ಕಾಂಗ್ರೆಸಿನ ಗ್ಯಾರಂಟಿ ಯೋಜನೆಯಿಂದ ‘ರಾಜ್ಯದ ಜನರ ಕಿವಿಗೆ ಹೂವ ಇಟ್ಟಿದ್ದಾರೆ’-ಬಸವನಗೌಡ ಪಾಟೀಲ್ ಯತ್ನಾಳ್

Published

on

ಬೆಂಗಳೂರು, ಜು 05 (Zoom Karnataka): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿಗಳ ಜಾರಿ ವಿಳಂಬದ ಕುರಿತು ನಿರಂತರ ವಾಗ್ದಾಳಿ ನಡೆಸಿರುವ ಬಸವನಗೌಡ ಪಾಟೀಲ್ ಯತ್ನಾಳ್ , ಜನರ ಕಿವಿಯ ಮೇಲೆ ಹೂವು ಇಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೊದಲು ಅವರು ಕಿವಿಗೆ ಹೂವು ಇಟ್ಟುಕೊಂಡು ನಾಟಕ ಮಾಡಿದರು, ಈಗ ರಾಜ್ಯದ ಜನರ ಕಿವಿಗೆ ಹೂವ ಇಟ್ಟಿದ್ದಾರೆ! ಮೊದಲನೇ ಕ್ಯಾಬಿನೆಟ್ ಸಭೆಯಲ್ಲೇ ಎಲ್ಲಾ ಯೋಜನೆಗಳು ಜಾರಿ ಎಂದ ಕಾಂಗ್ರೆಸ್ ನಾಯಕರು “ನಾಳೆ ಬಾ” ಬೋರ್ಡು ಹಾಕಿಕೊಂಡು ಕೂತಿದ್ದಾರೆ ಎಂದು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version