ಜೂಮ್ ಪ್ಲಸ್

ವೃದ್ದಾಶ್ರಮಕ್ಕೆ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿಬೇಟಿ ನೀಡಿ ಮತಯಾಚಿಸಿದರು.

Published

on

ಇಂದು ಗಂಗಾವತಿ ನಗರದ ಜಂತಕಲ್ ಬೈಪಾಸ್ ರಸ್ತೆಯಲ್ಲಿ ಬರುವ ವೃದ್ದಾಶ್ರಮದಲ್ಲಿ

ಜನಪ್ರಿಯ ಶಾಸಕರು ಮತ್ತು ಬಿಜೆಪಿ ಅಭ್ಯರ್ಥಿಗಳಾದ ಶ್ರೀ ಪರಣ್ಣ ಮುನವಳ್ಳಿ ಅವರು ಚಿಕ್ಕ ಸಭೆ ನೆಡೆಸಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನ ವಿವರವಾಗಿ ತಿಳಿಸಿ

ಮೊತ್ತೊಮ್ಮೆ ಕಮಲದ ಚಿಹ್ನೆ ಇರುವ 3 ನೆ ಬಟನ್ ಒತ್ತುವ ಮೂಲಕ ಬಿಜೆಪಿ ಬಹು ಮತ ನೀಡಿ ಗೆಲ್ಲಿಸ ಬೇಕೆಂದು ಮನವಿ ಮಾಡಿಕೊಂಡರು.

ನಂತರ ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ ಶಾಸಕರನ್ನ ಗೌರವಿಸಿ ಸತ್ಕರಿಸಿದರು.

ಈ ಸಮಯದಲ್ಲಿ ಪಾದ್ರಿಗಳಾದ ಬಸವರಾಜ ಪಾಧರ್, ಮಾಧ್ಯಮ ವಕ್ತಾರರಾದ ವೀರಭದ್ರಪ್ಪ ನಾಯಕ, ಶರಣಪ್ಪ ವಕೀಲರು, ವಿರೇಶ್, ಶಿವಪ್ಪ ಕೊಪ್ಪಳ ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Trending

Exit mobile version