ಮಂಗಳೂರು, ಜು.08(Zoom Karnataka): ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾ ಖಾಝೀಯ ಬಹುಃ ಸೈಯ್ಉದ್ ಫಝಲ್ ಕೋಯಮ್ಮ ತಂಙಳ್ ( ಕೂರ ತಂಙಳ್) ರವರು ಕೇರಳದಲ್ಲಿ ಸೋಮವಾರ( ಜು. 08 )ನಿಧನರಾಗಿದ್ದಾರೆ.
ಸಂಜೆ 5ಗಂಟೆಗೆ ಶೈಖುನಾ ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ಪುತ್ತೂರಿನ ಕೂರತ್ನಲ್ಲಿ ಜನಾಝ ನಮಾಝ್ ನಡೆಯಲಿದೆ. ರಾತ್ರಿ ೯ ಗಂಟೆಗೆ ಕೂರತ್ ಮಸೀದಿ ವಠಾರದಲ್ಲಿ ದಫನ್ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.